ಅಧ್ಯಾತ್ಮದ ಛಾಯೆ ಎದ್ದು ಕಾಣುತ್ತಿದೆ. ೧೦೦ ಸಾಲುಗಳಲ್ಲಿ ಬರೆಯುವುದನ್ನು ಕುದಿಸಿ, ಸೋಸಿ, ಹಿಂಡಿ ೪ + ೩ ಸಾಲುಗಳ ಸಾರವನ್ನು ತೆಗೆದಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಚುಟುಕಗಳನ್ನು ನಿಮ್ಮಿಂದ ನಿರೀಕ್ಷಿಸುವೆ.
13-01-13ರಂದು ವಿಜಯ ಕರ್ನಾಟಕ ಮುಖಪುಟದಲ್ಲಿ ಪ್ರಕಟವಾದ ನನ್ನ ಲೇಖನಬೆಂಗಳೂರು: 'ಇಂಗ್ಲಿಷ್ ಗೊತ್ತಿರುವವರಿಗೆ ಮಾತ್ರವೇ ಇಂಟರ್ನೆಟ್' ಎಂಬ ಮಿಥ್ಯೆಗೆ ಪ್ರತಿಯಾಗಿ, ಗ್ರಾಮಾಂತರ ಪ್ರದೇಶವಾಸಿಗಳೂ ಅಂತರ್ಜಾಲವನ್ನು ಹೆಚ್ಚು ಹೆಚ್ಚು ಜಾಲಾಡತೊಡಗುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆ...
neevu bardhirothu norakke norashtu satya!!
melgade header sakkat agidhe…
ಅರ್ಥಗರ್ಭಿತವಾದ ಚುಟುಕ.
ಅಧ್ಯಾತ್ಮದ ಛಾಯೆ ಎದ್ದು ಕಾಣುತ್ತಿದೆ. ೧೦೦ ಸಾಲುಗಳಲ್ಲಿ ಬರೆಯುವುದನ್ನು ಕುದಿಸಿ, ಸೋಸಿ, ಹಿಂಡಿ ೪ + ೩ ಸಾಲುಗಳ ಸಾರವನ್ನು ತೆಗೆದಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಚುಟುಕಗಳನ್ನು ನಿಮ್ಮಿಂದ ನಿರೀಕ್ಷಿಸುವೆ.
Thanks Soni,
ಬಹುಶಃ ಬದಲಾವಣೆಯೇ ನಮ್ಮ ಜೀವನವನ್ನ ರೂಪಿಸೋದು ಅಂತ ಕಾಣ್ಸುತ್ತೆ.
ಶ್ರೀನಿವಾಸರೆ,
ಚುಟುಕಗಳಿಂದ ಕುಟುಕುವುದು ಸ್ವಲ್ಪ ಕಷ್ಟದ ಕೆಲಸ.
ಆದ್ರೂ ಟ್ರೈ ಮಾಡ್ತಿರ್ತೀನಿ.
thubha chanagide
ಧನ್ಯವಾದ ಚಂದ್ರು ಅವರೆ, ಬರ್ತಾ ಇರಿ.