ಕಾಲು ಕೆರೆದು ಕೆಸರೆರಚಾಡುತ್ತಿದ್ದ ರಾಜಕಾರಣಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರಂತೆ… ! ರಾಜ್ಯ ರಾಜಕಾರಣದ ಈಗಿನ ಸ್ಥಿತಿಯ ಕುರಿತಾಗಿ ವಿಡಂಬನಾತ್ಮಕ ಬರಹವೊಂದು “ಬೊಗಳೆ ರಗಳೆ” ಬ್ಲಾಗಿನಲ್ಲಿ ಪ್ರಕಟವಾಗಿದೆ.
ಇವನ್ನೂ ನೋಡಿ
ಸ್ಮಾರ್ಟ್ ಫೋನ್ ಮೂಲಕ ಚಿತ್ರ, ವೀಡಿಯೋ, ಧ್ವನಿ ಉಚಿತವಾಗಿ ಕಳುಹಿಸಿ
ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 24, 2014ಕಳೆದ ತಿಂಗಳು ವಾಟ್ಸ್ಆ್ಯಪ್ ಎಂಬ ಮೆಸೆಂಜರ್ ಸೇವೆಯನ್ನು ಫೇಸ್ಬುಕ್ 'ಲೈಕ್' ಮಾಡಿತು ಮತ್ತು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತನ್ನದಾಗಿಸಿಕೊಂಡಿತು. ಈ ಸಂದೇಶ ಸೇವೆಯನ್ನು ಸಾಮಾಜಿಕ...