ಕಾಲು ಕೆರೆದು ಕೆಸರೆರಚಾಡುತ್ತಿದ್ದ ರಾಜಕಾರಣಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರಂತೆ… ! ರಾಜ್ಯ ರಾಜಕಾರಣದ ಈಗಿನ ಸ್ಥಿತಿಯ ಕುರಿತಾಗಿ ವಿಡಂಬನಾತ್ಮಕ ಬರಹವೊಂದು “ಬೊಗಳೆ ರಗಳೆ” ಬ್ಲಾಗಿನಲ್ಲಿ ಪ್ರಕಟವಾಗಿದೆ.
ಇವನ್ನೂ ನೋಡಿ
ಮೊಬೈಲಿನಲ್ಲಿ ಕನ್ನಡ ಬರೆಯೋದು ಹೀಗೆ
ವಿಜಯ ಕರ್ನಾಟಕ ಅಂಕಣ “ಮಾಹಿತಿ@ತಂತ್ರಜ್ಞಾನ-10” (ಅಕ್ಟೋಬರ್ 29, 2012) ಮೊಬೈಲ್ಗಳಲ್ಲಿ ಕನ್ನಡದ ವೆಬ್ಸೈಟುಗಳನ್ನು ನೋಡುವುದು ಹೇಗೆ ಅಂತ ಹಿಂದಿನ ಅಂಕಣವೊಂದರಲ್ಲಿ ತಿಳಿಸಿದ ಬಳಿಕ, ಕನ್ನಡ ಬರೆಯುವುದು ಹೇಗೆ ಹೇಳಿಕೊಡಿ ಅಂತ ಫೇಸ್ಬುಕ್ನಲ್ಲಿ ಹಲವರು ಕೇಳಿಕೊಂಡಿದ್ದರು....