ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.
APLICATIONS
ಪಾಸ್ವರ್ಡ್ ಕೊಡದೆಯೇ ಬೇರೊಬ್ಬರಿಗೆ ಜಿಮೇಲ್ Access ನೀಡುವುದು ಹೇಗೆ?
ಹೆಚ್ಚಿನವರು ಗೂಗಲ್ನ ಉಚಿತ ಇಮೇಲ್ ಸೇವೆ 'ಜಿಮೇಲ್' ಬಳಸುತ್ತಿದ್ದಾರೆ. ಸಂವಹನಕ್ಕೆ ಮಾತ್ರವಲ್ಲದೆ, ಇದು ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರಿಗಂತೂ ಅತ್ಯುತ್ತಮ ಅನಿವಾರ್ಯ ಇ-ಸಂಪರ್ಕ ವಿಳಾಸವಾಗಿಯೂ ಕೆಲಸ ಮಾಡುತ್ತದೆ. ಜಿಮೇಲ್ ಇದ್ದರೆ ಹೊಸದಾಗಿ ಕೊಂಡ ಆಂಡ್ರಾಯ್ಡ್...