Categories: myworldTechnology

ಯಾಹೂ! ಕನ್ನಡದಲ್ಲಿ ಚಾಟ್

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡಿಗರಿಗೆ ಸಿಹಿ ಸುದ್ದಿ.

ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಇಂಟರ್ನೆಟ್ ದೈತ್ಯ ಸಂಸ್ಥೆ ಯಾಹೂ! ಇಂಡಿಯಾ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಯಾಹೂ! ಮೆಸೆಂಜರ್‌ನ 8.0 ಆವೃತ್ತಿಯಲ್ಲಿ ಇನ್ನು ಮುಂದೆ ಪ್ಲಗ್-ಇನ್ ಸಹಾಯ ಪಡೆದು ಕನ್ನಡದಲ್ಲೇ ಚಾಟ್ ಮಾಡಬಹುದಾಗಿದೆ.

ಇದುವರೆಗೆ ಹಿಂದಿ, ಮರಾಠಿ, ತೆಲುಗು ಮುಂತಾದ ಭಾಷೆಗಳಲ್ಲಿ ಈ ಅವಕಾಶ ಇತ್ತು. ಇದು ಸುವರ್ಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಕನ್ನಡಿಗರಿಗೆ ಯಾಹೂ! ಕೊಡುಗೆ.

ಪರ ಊರಿನಲ್ಲಿರುವ ಕನ್ನಡಿಗರಿಗೆ ತಮ್ಮವರ ಜತೆ ಕನ್ನಡದಲ್ಲೇ ಚಾಟಿಸುವ ಅವಕಾಶ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಿದಲ್ಲಿ ಉತ್ತಮ...
    ಅಥವಾ ಅದರ ಬಗ್ಗೆಯೇ ಒಂದು ಬರಹವನ್ನು ನಮ್ಮ ತಾಣ http://www.prakashaka.com ಗೆ ಬರೆಯ ಬಹುದೆ?

    ನಮ್ಮ ವಿಳಾಸ prakashaka@gmail.com ಗೆ ತಿಳಿಸಿದಲ್ಲಿ ಉತ್ತಮ

    ಧನ್ಯವಾದಗಳೊಂದಿಗೆ
    ನಿಮ್ಮ ಪ್ರಕಾಶಕ
    ಪ್ರಕಾಶ್ ಶೆಟ್ಟಿ ಉಳೆಪಾಡಿ

  • ನಮಸ್ಕಾರ ಪ್ರಕಾಶ್ ಶೆಟ್ರಿಗೆ,
    ನನ್ನ ಬ್ಲಾಗಿಗೆ ಸ್ವಾಗತ.
    ನಿಮ್ಮ ತಾಣ ನೋಡಿ ಸಂತೋಷವಾಯಿತು. ಸದ್ಯಕ್ಕೆ ನಾನು ಕಾರ್ಯ ನಿಮಿತ್ತ ಬೇರೆ ಊರಿನಲ್ಲಿರುವುದರಿಂದಾಗಿ, ಮರಳಿದ ಬಳಿಕ ಈ ಬಗ್ಗೆ ಪ್ರಯತ್ನಿಸುತ್ತೇನೆ.

    ಮತ್ತು ನಿಮ್ಮಲ್ಲಿ ಯುನಿಕೋಡ್‌ನಲ್ಲಿ ಟೈಪ್ ಮಾಡಿದರೆ ಅವಕಾಶವಿದೆಯೇ?

    ಧನ್ಯವಾದಗಳು.

  • nimage aBinaMdanegaLu.
    idannu yUnikOD nalli mAtra mADuvudara jotege sAmanya akSaragaLannu baLasi upayOgisuvante mADuvudu agatya.

    paNDitArAdhya

  • ಪಂಡಿತಾರಾಧ್ಯ ಅವರಿಗೆ ಸ್ವಾಗತ.
    ಯಾಹೂ ಪ್ಲಗ್-ಇನ್‌ನಲ್ಲಿ ಯುನಿಕೋಡ್ ವ್ಯವಸ್ಥೆ ಇರುವುದರಿಂದ ಹೊಸ ವಿಂಡೋಸ್ (ಎಕ್ಸ್‌ಪಿ ಮತ್ತು ನಂತರದ್ದು) ನಲ್ಲಿ ಬಳಸುವವರಿಗೆ ಸುಲಭವಾಗಲಿದೆ.

  • ಶಿವರಾಜ್ ಅವರಿಗೆ ನಮಸ್ಕಾರ,

    ನಿಮ್ಮ ಅಭಿಮಾನಕ್ಕೆ ಋಣಿ.

    ನಮಸ್ಕಾರ
    -ಅವಿನಾಶ್

Recent Posts

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 week ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

1 month ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

9 months ago